೧೯೨೧ರಲ್ಲಿ ಕಡುಬಡತನದ ಜಂಗಮ ಕುಟುಂಬದಲ್ಲಿ ಹುಟ್ಟಿದ ಆರ್.ಸಿ.ಹಿರೇಮಠರು ಕಂತೀಭಿಕ್ಷೆಯಿಂದ ವಿದ್ಯಾಭ್ಯಾಸ ಮಾಡಿದವರು. ರಾಕ್ಫೆಲರ್ ಅವಾರ್ಡ ಪಡೆದು ಮೂರು ವರ್ಷ ಅಮೆರಿಕೆಯಲ್ಲಿ ಅಧ್ಯಯನ ಮಾಡಿದರು. ೫೯ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಸಾಹಿತ್ಯ
ಕವನ ಸಂಕಲನ
- ಸುಮಾಂಜಲಿ
- ಮೌನಸ್ಪಂದನ
ಪ್ರಬಂಧ
- ಬುದ್ಧಿಸಮ್ ಇನ್ನ್ ಕರ್ನಾಟಕ
- ವಚನ ಸಂಪಾದನೆ
No comments:
Post a Comment