welcome to lavalavika


I made this widget at MyFlashFetish.com.

Sunday, April 24, 2011

ಬರಗೂರು ರಾಮಚಂದ್ರಪ್ಪ


    
   ಬರಗೂರು ರಾಮಚಂದ್ರಪ್ಪನವರು ೧೯೪೬ ಅಕ್ಟೋಬರ ೧೮ರಂದು ತುಮಕೂರು ಜಿಲ್ಲೆಯ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ. ಇವರು ಬೆಂಗಳೂರು ವಿಶ್ವವಿದ್ಯಾನಿಲಯ ದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು.
ಇವರ ಕೃತಿಗಳು:
  • ಒಂದು ಊರಿನ ಕತೆಗಳು
  • ಕನ್ನಡಾಭಿಮಾನ
  • ಕಪ್ಪು ನೆಲದ ಕೆಂಪು ಕಾಲು
  • ಮರಕುಟಿಗ
  • ರಾಜಕಾರಣಿ
  • ಸಾಹಿತ್ಯ
  • ಸುಂಟರಗಾಳಿ
  • ಸೂತ್ರ
  • ಕಾಂಟೆಸ್ಸಾ ಕಾವ್ಯ
  • ಸಂಸ್ಕೃತಿ,ಶ್ರಮ ಮತ್ತು ಸೃಜನಶೀಲತೆ
  • ನೆತ್ತರಲ್ಲಿ ನೆಂದ ಹೂ
  • ಗುಲಾಮನ ಗೀತೆ

ಪುರಸ್ಕಾರ


No comments:

Post a Comment