ಎಂ.ಮರಿಯಪ್ಪಭಟ್ಟ ಅವರು 1906ರಂದು ದಕ್ಷಿಣ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದವರು.ಬಹುಭಾಷ ವಿದ್ವಾಂಸರಾದ ಅವರು ದ್ರಾವಿಡ ಭಾಷೆಗಳನ್ನು ತುಲನಾತ್ಮಕ ಅಧ್ಯಯನ ಮಾಡುವುದರೊಂದಿಗೆ ನಿಘಂಟು ರಚನೆಯಲ್ಲಿ ಅನುಪಮ ಸೇವೆ ಗೈದವರು.ಮದ್ರಾಸು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ದುಡಿದರು.1980ರಲ್ಲಿ ಮರಣ ಹೊಂದರು.
ಕೃತಿಗಳು
ತುಳು-ಇಂಗ್ಲಿಷ್ ನಿಘಂಟು
ಅಭಿನವಮಂಗರಾಜನ ನಿಘಂಟು
ಜಾತಕತಿಲಕಂ
ಛಂದಸ್ಸಾರ
ಕನ್ನಡ ಸಾಹಿತ್ಯ ಚರಿತ್ರೆ
ಕನ್ನಡ ಸಂಸ್ಕೃತಿ
ಪ್ರಸಸ್ತಿ
ಕರ್ನಾಟಕ ಸರ್ಕಾರದ ಪುರಸ್ಕಾರ
ಸಾಹಿತ್ಯ ಅಕಾಡೆಮಿ ಪ್ರಸಸ್ತಿ
1xBet Korean Super League Bets Review and Bonus Offers
ReplyDeleteWith a minimum of 200 lines, 1xBet offers a lot of bonuses for 1xbet partenaire apk download its members. It is one of the top betting sites that is not only popular for sports